ಸಾರಾ ಗೋವಿಂದು ಅವರಿಗೆ ಬೇಸರ ತಂದ ಕಿಡ್ನಾಪ್ ತೀರ್ಪು..! | Filmibeat Kannada

2018-09-25 235

Tamil Nadu court has given verdict on Rajkumar's Kidnap case. Sa Ra Govindu is not happy with the verdict.

ನಟ ಸಾರ್ವಭೌಮ ಡಾ ರಾಜ್ ಕುಮಾರ್ ಅವರ ಅಪಹರಣ ಪ್ರಕರಣದ ತೀರ್ಪು ಬಂದಿದ್ದು, ತಮಿಳುನಾಡಿನ ಈರೋಡ್ ಜಿಲ್ಲಾ ನ್ಯಾಯಾಲಯ 9 ಆರೋಪಿಗಳನ್ನು ಈ ಪ್ರಕರಣದಿಂದ ಖುಲಾಸೆಗೊಳಿಸುವಂತೆ ಆದೇಶ ನೀಡಿದೆ. ಈ ತೀರ್ಪಿನ ಬಗ್ಗೆ ಈಗ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಹಾಗೂ ರಾಜ್ ಕುಟುಂಬದ ಆಪ್ತ ಸಾರಾ ಗೋವಿಂದು ಪ್ರಕ್ರಿಯೆ ನೀಡಿದ್ದಾರೆ .

Videos similaires